phone icon in white color

Call Us

Book Free Appointment

USFDA-Approved Procedure

USFDA-Approved Procedure

Support in Insurance Claim

Support in Insurance Claim

No-Cost EMI

No-Cost EMI

1-day Hospitalization

1-day Hospitalization

Choose Your City

It help us to find the best doctors near you.

Ahmedabad

Bangalore

Bhubaneswar

Chandigarh

Chennai

Coimbatore

Delhi

Hyderabad

Indore

Jaipur

Kochi

Kolkata

Kozhikode

Lucknow

Madurai

Mumbai

Nagpur

Patna

Pune

Raipur

Ranchi

Thiruvananthapuram

Vijayawada

Visakhapatnam

Delhi

Gurgaon

Noida

Ahmedabad

Bangalore

Best Doctors for Piles
  • online dot green
    Dr. Anu Antony Varghese (j7nRnpKhJT)

    Dr. Anu Antony Varghese

    MBBS, MS-General Surgery
    26 Yrs.Exp.

    4.5/5

    26 Years Experience

    location icon Ashrmam Ln, Sasthamangalam, Thiruvananthapuram, Kerala 695010
    Call Us
    080-6510-5017
  • online dot green
    Dr. Dhamodhara Kumar C.B (0lY84YRITy)

    Dr. Dhamodhara Kumar C.B

    MBBS, DNB-General Surgery
    26 Yrs.Exp.

    4.5/5

    26 Years Experience

    location icon PA Sayed Memorial Bldg, Marine Drive, Ernakulam
    Call Us
    080-6541-7872
  • online dot green
    Dr. Pravat Kumar Majumdar (Vx6AhE6uAv)

    Dr. Pravat Kumar Majumda...

    MBBS, MS-General Surgery
    26 Yrs.Exp.

    4.5/5

    26 Years Experience

    location icon A/84, Kharvel Nagar, Unit 3, Bhubaneswar
    Call Us
    080-6541-7879
  • ಮೂಲವ್ಯಾಧಿ ಎಂದರೇನು?
    ಮೂಲವ್ಯಾದಿಯ ಅಪಾಯಗಳು
    ನೋವಿಲ್ಲದ ಚಿಕಿತ್ಸೆಯ ಫಲಗಳು
    ಲೇಸರ್ ಟ್ರೀಟ್ಮೆಂಟ್ ಫಲಗಳು
    ಪ್ರಿಸ್ಟೀನ್ ಕೇರ್ - ಜನರ ಆಯ್ಕೆ
    ಇಂಶೂರೆನ್ಸ್ ಬಳಸಲು ಅನುಮತಿ
    ಚಿಕಿತ್ಸೆ
    ಶಾಶ್ವತ ಪರಿಹಾರಕ್ಕಾಗಿ ಲೇಸರ್ ಚಿಕಿತ್ಸೆ

    ಮೂಲವ್ಯಾಧಿ ಎಂದರೇನು?

    ಗುದದ್ವಾರದ ರಕ್ತನಾಳಗಳು ಊದಿಕೊಂಡಾಗ, ಅದನ್ನು ಮೂಲವ್ಯಾಧಿ ಎನಲಾಗುತ್ತದೆ. ಆ ಜಾಗದಲ್ಲಿ ಒತ್ತಡ ಹೆಚ್ಚಾದಾಗ, ಊತ ಕಾಣ ಸಿಕೊಳ್ಳುತ್ತದೆ. ಮೂಲವ್ಯಾಧಿಯ ರೋಗಿಗಳಿಗೆ ಮಲ ವಿಸರ್ಜನೆಯಲ್ಲಿರಕ್ತ, ನೋವು ಮತ್ತು ನವೆ ಕಾಡುತ್ತವೆ. ಕೂರಲು ಸಾಧ್ಯವಾಗುವುದಿಲ್ಲ.

    cost calculator

    ರಾಶಿ Surgery Cost Calculator

    Fill details to get actual cost

    i
    i
    i

    To confirm your details, please enter OTP sent to you on *

    i

    ಮೂಲವ್ಯಾದಿಯ ಅಪಾಯಗಳು

    • ಪ್ರೋಲಾಪ್ಸ್
    • ಕ್ಯಾನ್ಸರ್
    • ಗುದದ್ವಾರದಲ್ಲಿ ಗಾಯ
    • ಮಲ ವಿಸರ್ಜನೆಯಲ್ಲಿ ತೊಂದರೆ

    ನೋವಿಲ್ಲದ ಚಿಕಿತ್ಸೆಯ ಫಲಗಳು

    • ಕತ್ತರಿಕೆ ಹಾಗೂ ಹೊಲಿಗೆಗಳನ್ನು ಬಳಸುವುದಿಲ್ಲ
    • 30 ನಿಮಿಷಗಳಲ್ಲಿ ಪರಿಹಾರ – ಒಂದೇ ದಿನದಲ್ಲಿ ಮನೆಗೆ ಹೋಗಬಹುದು
    • 2 ದಿನಗಳಲ್ಲಿ ದಿನಚರಿ ಕೆಲಸಗಳಲ್ಲಿ ಪಾಲ್ಗೊಳ್ಳಬಹುದು
    • ಶಾಶ್ವತ ಪರಿಹಾರ

    ಲೇಸರ್ ಟ್ರೀಟ್ಮೆಂಟ್ ಫಲಗಳು

    • ಆರಾಮವಾಗಿ ಕೂರಬಹುದು
    • ರಕ್ತ-ರಹಿತ ಮಲ ವಿಸರ್ಜನೆ
    • ಉರಿ ಕಡಿಮೆಯಾಗುತ್ತದೆ
    • ಪ್ರೋಲಾಪ್ಸ್ ಮತ್ತು ಕ್ಯಾನ್ಸರ್ ಬರುವ ಸಾಧ್ಯತೆ ಕಡಿಮೆಯಾಗುತ್ತದೆ

    ಪ್ರಿಸ್ಟೀನ್ ಕೇರ್ - ಜನರ ಆಯ್ಕೆ

    • ಶುಲ್ಕದ ಮೊತ್ತಕ್ಕೂ ಇನ್ಶೂರೆನ್ಸ್ ಲಭ್ಯ
    • ಡೀಲಕ್ಸ್ ಕೊಠಡಿ
    • ಚಿಕಿತ್ಸೆಯ ನಂತರ ಉಚಿತ ಫಾಲೋ-ಅಪ್ಸ್
    • ವೈದ್ಯರನ್ನು ಸುಲಭವಾಗಿ ಭೇಟಿ ಮಾಡಬಹುದು
    • ಪರೀಕ್ಶೆಗಳಲ್ಲಿ 30% ಉಚಿತ

    ಇಂಶೂರೆನ್ಸ್ ಬಳಸಲು ಅನುಮತಿ

    • ವೇಗವಾಗಿ ಅನುಮತಿ ನೀಡಲಾಗುವುದು
    • ಕಾಗದಗಳನ್ನು ನೋಡಿಕೊಳ್ಳಲು ವಿಶೇಷ ತಂಡ
    • ಶುಲ್ಕವನ್ನು ಮೊದಲೇ ಪಾವತಿಸುವ ಕಡ್ಡಾಯವಿಲ್ಲ

    ಚಿಕಿತ್ಸೆ

    ಪರೀಕ್ಷ

    ಮೂಲವ್ಯಾಧಿಯನ್ನು ಎರಡು ತರಹದ ಪರೀಕ್ಷೆಗಳ ಮೂಲಕ ಕಂಡುಹಿಡಿಯಬಹುದು – ಡಜಿಟಲ್ ಹಾಗೂ ಸಿಗ್ಮಾಯ್ಡೋಸ್ಕೋಪಿ. ಡಜಿಟಲ್ ಪರೀಕ್ಷೆಯಲ್ಲಿ ವೈದ್ಯರು ತಮ್ಮ ಬೆರಳನ್ನು ಉಪಯೋಗಿಸುತ್ತಾರೆ. ಸಿಗ್ಮಾಯ್ಡೋಸ್ಕೋಪಿಯಲ್ಲಿ ಸಣ್ಣ ಕ್ಯಾಮರಾದ ಮೂಲಕ ಪರೀಕ್ಷೆ ಮಾಡಲಾಗುತ್ತದೆ.

    ಚಿಕಿತ್ಸೆ

    ಮೂಲವ್ಯಾಧಿಯನ್ನು ಎರಡು ತರಹದ ಪರೀಕ್ಷೆಗಳ ಮೂಲಕ ಕಂಡುಹಿಡಿಯಬಹುದು – ಡಜಿಟಲ್ ಹಾಗೂ ಸಿಗ್ಮಾಯ್ಡೋಸ್ಕೋಪಿ. ಡಜಿಟಲ್ ಪರೀಕ್ಷೆಯಲ್ಲಿ ವೈದ್ಯರು ತಮ್ಮ ಬೆರಳನ್ನು ಉಪಯೋಗಿಸುತ್ತಾರೆ. ಸಿಗ್ಮಾಯ್ಡೋಸ್ಕೋಪಿಯಲ್ಲಿ ಸಣ್ಣ ಕ್ಯಾಮರಾದ ಮೂಲಕ ಪರೀಕ್ಷೆ ಮಾಡಲಾಗುತ್ತದೆ.

    ಆಧುನಿಕ ಲೇಸರ್ ಚಿಕಿತ್ಸೆಯಲ್ಲಿ ಹೆಚ್ಚು ನೋವಿರುವುದಿಲ್ಲ. ಇತರ ಚಿಕಿತ್ಸೆಗಳಂತೆ ರಕ್ತವೂ ನಷ್ಟವಾಗುವುದಿಲ್ಲ. ವ್ಯಾಧಿ ಹರಡಿರುವ ಜಾಗಗಳು ಲೇಸರ್ ಬೀಮಿನ ಮೂಲಕ ಕುಗ್ಗಿಸಲಾಗುವುದು.

    ಶಾಶ್ವತ ಪರಿಹಾರಕ್ಕಾಗಿ ಲೇಸರ್ ಚಿಕಿತ್ಸೆ

    ಮೂಲವ್ಯಾಧಿಯು 45 ವರ್ಷಗಳನ್ನು ಮೆಲ್ಪಟ್ಟವರಲ್ಲಿ ಹೆಚ್ಚು ಕಾಣ ಸಿಕೊಳ್ಳುತ್ತದೆ. ನವೆ, ಮಲ ವಿಸರ್ಜನೆಯಲ್ಲಿ ರಕ್ತ ಹಾಗೂ ನೋವು, ಗುದದ್ವಾರದಲ್ಲಿ ಊತ, ಕೊರುವುದರಲ್ಲಿ ಕಷ್ಟ – ಇವು ಮೂಲವ್ಯಾಧಿಯ ಲಕ್ಷಣಗಳು. ಪ್ರಿಸ್ಟೀನ್ ಕೇರ್ ಅಲ್ಲಿ ಮೂಲವ್ಯಾಧಿಗೆ ಆಧುನಿಕ ರೀತಿಯಲ್ಲಿ ಅತ್ತ್ಯುತ್ತಮ ಚಿಕಿತ್ಸೆ ನೀಡಲಾಗುವುದು. ಇಲ್ಲಿನ ವೈದ್ಯರಿಗೆ ಲೇಸರ್ ಚಿಕಿತ್ಸೆ ನೀಡುವುದರಲ್ಲಿ ಅಪಾರ ಅನುಭವವಿದೆ. ರೋಗಿಗಳನ್ನು ಶೀಘ್ರವಾಗಿ ಗುಣಪಡಿಸುವರೇಂಬ ಭರವಸೆ ಇದೆ. ಕೇವಲ ಒಂದೇ ದಿನದಲ್ಲಿ ಶಾಶ್ವತ ಪರಿಹಾರ ಪಡೆಯಬಹುದು.

    Consult with Our Expert Doctors for FREE!
    cost calculator
    i
    i
    i
    i
    Call Us

    To confirm your details, please enter OTP sent to you on *

    i

    ಪೈಲ್ಸ್ ಚಿಕಿತ್ಸೆಯ ಬಗ್ಗೆ ಪದೇ ಪದೇ ಕೇಳಲಾಗುವ ಪ್ರಶ್ನೆಗಳು

    ಮೂಲವ್ಯಾಧಿಯ ರೋಗಿಗಳು ಯಾವ ಆಹಾರಗಳನ್ನು ಸೇವಿಸಬೇಕು?

    ರೋಗಿಗಳು ಹೆಚ್ಚು ನೀರು ಕುಡಿಯಬೇಕು. ಹಣ್ಣು, ತರಕಾರಿ ಹಾಗೂ ಸಲಾಡ್ಗಳನ್ನು ತಿನ್ನಬೇಕು. ಧೂಮಪಾನ ಹಾಗೂ ಮದ್ಯಪಾನವನ್ನು ಬಿಟ್ಟುಬಿಡುವುದು ಒಳ್ಳೆಯದು.

    ಪ್ರಿಸ್ಟೀನ್ ಕೇರ್ ಅಲ್ಲಿ ಮೂಲವ್ಯಾಧಿಗೆ ಇಂಶೂರೆನ್ಸ್ ಮೂಲಕ ಚಿಕಿತ್ಸೆ ಪಡೆಯಬಹುದೇ?

    ರೋಗಿಯ ಬಳಿ ಇಂಶೂರೆನ್ಸ್ ಇದ್ದಲ್ಲಿ, ಅದರ ಬಳಕೆಗೆ 30 ನಿಮಿಷಗಳಲ್ಲಿ ಅನುಮತಿ ನೀಡಲಾಗುವುದು.

    ಥ್ರೋಂಬೋಸ್ಡ್ ಹೇಮರಾಯ್ಡ್ ಎಂದರೇನು?

    ಗುದದ್ವಾರದ ಬಳಿ ಇರುವ ರಕ್ತ ನಾಳಗಳಲ್ಲಿ ರಕ್ತ ಹೆಪ್ಪುಗಟ್ಟುವುದರಿಂದ ಕಾಣ ಸಿಕೋಳ್ಳುವ ಊತಗಳಿಗೆ ಥ್ರೋಂಬೋಸ್ಡ್ ಹೇಮರಾಯ್ಡ್ ಎನಲಾಗುವುದು.