
Call Us
Book FREE Appointment
ಮೂಲವ್ಯಾಧಿಗೆ ಆಧುನಿಕ ಚಿಕಿತ್ಸಾಕ್ರಮ ಬಹು ಸೂಕ್ತ. ಏಕೆಂದರೆ ಎದರಲ್ಲಿ ರೋಗಿಗೆ ಹೆಚ್ಚು ನೋವಿರುವುದಿಲ್ಲ ಚೇತರಿಕೆಗೆ ಬೇಕಾದ ಸಮಯವೂ ಕಡಿಮೆ. ಪ್ರಿಸ್ಟೀನ್ ಕೇರಲ್ಲಿ ಆಧುನಿಕ ಮಾದರಿಯ ಲೇಸರ್ ಚಿಕಿತ್ಸೆಯಿಂದ ರೋಗಿಗಳು ಶಾಶ್ವತವಾದ ಪರಿಹಾರವನ್ನು ಪಡೆಯಬಹುದು. ಲೇಸರಿನ ಮೂಲಕ ನಮ್ಮ ವೈದ್ಯಕರು ಅತ್ಯುತ್ತಮ ಸೇವೆಯನ್ನು ನೀಡಬಲ್ಲರು.
ಮೂಲವ್ಯಾಧಿಗೆ ಆಧುನಿಕ ಚಿಕಿತ್ಸಾಕ್ರಮ ಬಹು ಸೂಕ್ತ. ಏಕೆಂದರೆ ಎದರಲ್ಲಿ ರೋಗಿಗೆ ಹೆಚ್ಚು ನೋವಿರುವುದಿಲ್ಲ ಚೇತರಿಕೆಗೆ ಬೇಕಾದ ಸಮಯವೂ ಕಡಿಮೆ. ಪ್ರಿಸ್ಟೀನ್ ಕೇರಲ್ಲಿ ಆಧುನಿಕ ಮಾದರಿಯ ಲೇಸರ್ ಚಿಕಿತ್ಸೆಯಿಂದ ರೋಗಿಗಳು ಶಾಶ್ವತವಾದ ಪರಿಹಾರವನ್ನು ಪಡೆಯಬಹುದು. ...ಲೇಸರಿನ ಮೂಲಕ ನಮ್ಮ ವೈದ್ಯಕರು ಅತ್ಯುತ್ತಮ ಸೇವೆಯನ್ನು ನೀಡಬಲ್ಲರು.Read More



3 M+
Happy Patients
50+
Disease
200+
Hospitals
30+
Cities
Choose Your City
It help us to find the best doctors near you.
Ahmedabad
Bangalore
Bhubaneswar
Chandigarh
Chennai
Coimbatore
Delhi
Hyderabad
Indore
Jaipur
Kochi
Kolkata
Kozhikode
Lucknow
Madurai
Mumbai
Patna
Pune
Raipur
Ranchi
Thiruvananthapuram
Vijayawada
Visakhapatnam
Delhi
Hyderabad
Pune
Mumbai
Bangalore
Doctor Not Found4.5/5
31 Years Experience
5.0/5
30 Years Experience
4.5/5
25 Years Experience
ಗುದದ್ವಾರದ ರಕ್ತನಾಳಗಳು ಊದಿಕೊಂಡಾಗ, ಅದನ್ನು ಮೂಲವ್ಯಾಧಿ ಎನಲಾಗುತ್ತದೆ. ಆ ಜಾಗದಲ್ಲಿ ಒತ್ತಡ ಹೆಚ್ಚಾದಾಗ, ಊತ ಕಾಣ ಸಿಕೊಳ್ಳುತ್ತದೆ. ಮೂಲವ್ಯಾಧಿಯ ರೋಗಿಗಳಿಗೆ ಮಲ ವಿಸರ್ಜನೆಯಲ್ಲಿರಕ್ತ, ನೋವು ಮತ್ತು ನವೆ ಕಾಡುತ್ತವೆ. ಕೂರಲು ಸಾಧ್ಯವಾಗುವುದಿಲ್ಲ.

ರಾಶಿ Surgery Cost Calculator
Fill details to get actual cost
ಪರೀಕ್ಷ
ಮೂಲವ್ಯಾಧಿಯನ್ನು ಎರಡು ತರಹದ ಪರೀಕ್ಷೆಗಳ ಮೂಲಕ ಕಂಡುಹಿಡಿಯಬಹುದು – ಡಜಿಟಲ್ ಹಾಗೂ ಸಿಗ್ಮಾಯ್ಡೋಸ್ಕೋಪಿ. ಡಜಿಟಲ್ ಪರೀಕ್ಷೆಯಲ್ಲಿ ವೈದ್ಯರು ತಮ್ಮ ಬೆರಳನ್ನು ಉಪಯೋಗಿಸುತ್ತಾರೆ. ಸಿಗ್ಮಾಯ್ಡೋಸ್ಕೋಪಿಯಲ್ಲಿ ಸಣ್ಣ ಕ್ಯಾಮರಾದ ಮೂಲಕ ಪರೀಕ್ಷೆ ಮಾಡಲಾಗುತ್ತದೆ.
ಚಿಕಿತ್ಸೆ
ಮೂಲವ್ಯಾಧಿಯನ್ನು ಎರಡು ತರಹದ ಪರೀಕ್ಷೆಗಳ ಮೂಲಕ ಕಂಡುಹಿಡಿಯಬಹುದು – ಡಜಿಟಲ್ ಹಾಗೂ ಸಿಗ್ಮಾಯ್ಡೋಸ್ಕೋಪಿ. ಡಜಿಟಲ್ ಪರೀಕ್ಷೆಯಲ್ಲಿ ವೈದ್ಯರು ತಮ್ಮ ಬೆರಳನ್ನು ಉಪಯೋಗಿಸುತ್ತಾರೆ. ಸಿಗ್ಮಾಯ್ಡೋಸ್ಕೋಪಿಯಲ್ಲಿ ಸಣ್ಣ ಕ್ಯಾಮರಾದ ಮೂಲಕ ಪರೀಕ್ಷೆ ಮಾಡಲಾಗುತ್ತದೆ.
ಆಧುನಿಕ ಲೇಸರ್ ಚಿಕಿತ್ಸೆಯಲ್ಲಿ ಹೆಚ್ಚು ನೋವಿರುವುದಿಲ್ಲ. ಇತರ ಚಿಕಿತ್ಸೆಗಳಂತೆ ರಕ್ತವೂ ನಷ್ಟವಾಗುವುದಿಲ್ಲ. ವ್ಯಾಧಿ ಹರಡಿರುವ ಜಾಗಗಳು ಲೇಸರ್ ಬೀಮಿನ ಮೂಲಕ ಕುಗ್ಗಿಸಲಾಗುವುದು.
ಮೂಲವ್ಯಾಧಿಯು 45 ವರ್ಷಗಳನ್ನು ಮೆಲ್ಪಟ್ಟವರಲ್ಲಿ ಹೆಚ್ಚು ಕಾಣ ಸಿಕೊಳ್ಳುತ್ತದೆ. ನವೆ, ಮಲ ವಿಸರ್ಜನೆಯಲ್ಲಿ ರಕ್ತ ಹಾಗೂ ನೋವು, ಗುದದ್ವಾರದಲ್ಲಿ ಊತ, ಕೊರುವುದರಲ್ಲಿ ಕಷ್ಟ – ಇವು ಮೂಲವ್ಯಾಧಿಯ ಲಕ್ಷಣಗಳು. ಪ್ರಿಸ್ಟೀನ್ ಕೇರ್ ಅಲ್ಲಿ ಮೂಲವ್ಯಾಧಿಗೆ ಆಧುನಿಕ ರೀತಿಯಲ್ಲಿ ಅತ್ತ್ಯುತ್ತಮ ಚಿಕಿತ್ಸೆ ನೀಡಲಾಗುವುದು. ಇಲ್ಲಿನ ವೈದ್ಯರಿಗೆ ಲೇಸರ್ ಚಿಕಿತ್ಸೆ ನೀಡುವುದರಲ್ಲಿ ಅಪಾರ ಅನುಭವವಿದೆ. ರೋಗಿಗಳನ್ನು ಶೀಘ್ರವಾಗಿ ಗುಣಪಡಿಸುವರೇಂಬ ಭರವಸೆ ಇದೆ. ಕೇವಲ ಒಂದೇ ದಿನದಲ್ಲಿ ಶಾಶ್ವತ ಪರಿಹಾರ ಪಡೆಯಬಹುದು.

ರೋಗಿಗಳು ಹೆಚ್ಚು ನೀರು ಕುಡಿಯಬೇಕು. ಹಣ್ಣು, ತರಕಾರಿ ಹಾಗೂ ಸಲಾಡ್ಗಳನ್ನು ತಿನ್ನಬೇಕು. ಧೂಮಪಾನ ಹಾಗೂ ಮದ್ಯಪಾನವನ್ನು ಬಿಟ್ಟುಬಿಡುವುದು ಒಳ್ಳೆಯದು.
ರೋಗಿಯ ಬಳಿ ಇಂಶೂರೆನ್ಸ್ ಇದ್ದಲ್ಲಿ, ಅದರ ಬಳಕೆಗೆ 30 ನಿಮಿಷಗಳಲ್ಲಿ ಅನುಮತಿ ನೀಡಲಾಗುವುದು.
ಗುದದ್ವಾರದ ಬಳಿ ಇರುವ ರಕ್ತ ನಾಳಗಳಲ್ಲಿ ರಕ್ತ ಹೆಪ್ಪುಗಟ್ಟುವುದರಿಂದ ಕಾಣ ಸಿಕೋಳ್ಳುವ ಊತಗಳಿಗೆ ಥ್ರೋಂಬೋಸ್ಡ್ ಹೇಮರಾಯ್ಡ್ ಎನಲಾಗುವುದು.
ಉಚಿತ ವೈದ್ಯರ ಸಮಾಲೋಚನೆ ಪಡೆಯಿರಿ
50+ ಕ್ಕೂ ಹೆಚ್ಚು ರೋಗಗಳಿಗೆ ನಮ್ಮ ತಜ್ಞ ಶಸ್ತ್ರಚಿಕಿತ್ಸಕರನ್ನು ಸಂಪರ್ಕಿಸಿ
ನಿಮ್ಮ ಅನಾರೋಗ್ಯದ ವಿವರಗಳನ್ನು ನೀವು ಹಂಚಿಕೊಂಡಾಗ ನಮ್ಮ ಆರೋಗ್ಯ ಸಂಯೋಜಕರು ನಿಮ್ಮನ್ನು ಸಂಪರ್ಕಿಸುತ್ತಾರೆ
ಆರೋಗ್ಯ ಸಂಯೋಜಕರು ನಿಮ್ಮ ರೋಗಲಕ್ಷಣಗಳು ಮತ್ತು ಆರೋಗ್ಯ ಸ್ಥಿತಿಯನ್ನು ವಿವರವಾಗಿ ಅರ್ಥಮಾಡಿಕೊಳ್ಳುತ್ತಾರೆ
ವೈದ್ಯರೊಂದಿಗೆ ನಿಮ್ಮ ಸಮಾಲೋಚನೆಯನ್ನು ಸಾಧ್ಯವಾದಷ್ಟು ಬೇಗ ನಿಗದಿಪಡಿಸಲಾಗುತ್ತದೆ
3M +
ಹ್ಯಾಪಿ ಪ್ಯಾಟರ್ನ್
150 +
ಕ್ಲಿನಿಕ್
30 +
ನಗರ
120Cr—Patient Savings Delivered
so patients focus on recovery, not bills.
Complete Transparency
No hidden charges or surprise bills
End-to-End Insurance Handling
Complete insurance processing support
Up to 20% Savings on Every Surgery
powered by smarter insurance handling
Easy EMI Options
Flexible payment plans available
120Cr—Patient Savings Delivered
so patients focus on recovery, not bills.
Complete Transparency
No hidden charges or surprise bills
Thanks for booking!
Our care coordinator will call you shortly.
Get much more with Pristyn Care App
Book Slot for Covid Precaution Dose
Access/Share your and family’s Vaccination Certificate anytime
Create your Ayushman Bharat health account


